ರಾಗ್ಗಿಂಗ್ ವಿರೋಧಿ ಸಮಿತಿ

ಯುಜಿಸಿ ನಿಯಮಾವಳಿಯ ಪ್ರಕಾರ ರಾಗ್ಗಿಂಗ್ ವಿರೋಧಿ ಸಮಿತಿಯನ್ನು ರಚಿಸಲಾಗಿದ್ದು ಈ ಕೆಳಗಿನ ಸದಸ್ಯರನ್ನು ಒಳಗೊಂಡಿರುತ್ತದೆ.

  1. ಸಂಸ್ಥೆಯ ಮುಖ್ಯಸ್ಥರು : ಡಾ. ಚಂದ್ರಾವತಿ ಶೆಟ್ಟಿ. ಪ್ರಾಂಶುಪಾಲರು. 9141526589
  2. ನಾಗರಿಕ ಆಡಳಿತ ಪ್ರತಿನಿಧಿ : ಶ್ರೀ ಆನಂದ ಬಾಮ್ಲೆ , ರೆವೆನ್ಯೂ ಅಧಿಕಾರಿ, ಕುಂದಾಪುರ ೯೪೪೮೨೬೩೧೧೭
  3. ಪೊಲೀಸ್ ಇಲಾಖಾ ಪ್ರತಿನಿಧಿ : ಶ್ರೀಮತಿ ಸುಧಾಪ್ರಭು. ಏಎಸ್ಐ , ಕುಂದಾಪುರ ಆರಕ್ಷಕ ಠಾಣೆ, ೯೪೪೯೨೭೭೦೭೮
  4. ಪತ್ರಿಕಾ ಮಾಧ್ಯಮ ಪ್ರತಿನಿಧಿ : ಶ್ರೀ ದಯಾನಂದ್ ಬಳ್ಕೂರು, ವರದಿಗಾರ, ಉದಯವಾಣಿ ದಿನಪತ್ರಿಕೆ. ೯೮೪೫೯೫೫೫೦೪
  5. ಸರಕಾರೇತರ ಯುವ ಪ್ರತಿನಿಧಿ : ಶ್ರೀ ವಿವೇಕ ಅಚಾರ್ಯ, ಮೂಡಿಕೇರಿ ಮಿತ್ರ ಮಂಡಳಿ, ಬಸ್ರುರು.
  6. ಅಧ್ಯಾಪಕ ಪ್ರತಿನಿಧಿಗಳು : ಶ್ರೀ ನಾಗರಾಜ ಶೆಟ್ಟಿ , ಅರ್ಥಶಾಸ್ತ್ರ ವಿಭಾಗ, 9611797105
  7. ಶ್ರೀ ಸಂದೀಪ್ ಕೆ, ವಾಣಿಜ್ಯ ಶಾಸ್ತ್ರ ವಿಭಾಗ
  8. ಶ್ರೀ ಸಂತೋಷ, ವಾಣಿಜ್ಯ ಶಾಸ್ತ್ರ ವಿಭಾಗ
  9. ಶ್ರೀ ಕೆ. ರಾಘವೇಂದ್ರ ಶೆಟ್ಟಿ, ವಾಣಿಜ್ಯ ಶಾಸ್ತ್ರ ವಿಭಾಗ
  10. ಶ್ರೀಮತಿ ವೈಶಾಲಿ ಎಸ್, ಇಂಗ್ಲೀಷ್ ವಿಭಾಗ
  11. ವಿದ್ಯಾರ್ಥಿ ಪ್ರತಿನಿಧಿ : ಪುನೀತ್ ತೃತೀಯ ಬಿ.ಕಾಂ, ವಿಲಾಸ್ ಕುಮಾರ್ ತೃತೀಯ ಬಿ.ಎ, ಅನನ್ಯಾ ತೃತೀಯ ಬಿ.ಕಾಂ , ನಿಶ್ಮಿತಾ ದ್ವಿತೀಯ ಬಿ.ಕಾಂ
  12. ಶಿಕ್ಷಕೇತರ ಪ್ರತಿನಿಧಿ : ಶ್ರೀಮತಿ ವಿಜಯಲಕ್ಷ್ಮೀ, ಕಛೇರಿ ಅಧೀಕ್ಷಕಿ

ಸಂಯೋಜಕರು : ಡಾ. ಚಂದ್ರಾವತಿ ಶೆಟ್ಟಿ, ಕನ್ನಡ ವಿಭಾಗ, ೯೯೮೦೯೬೭೧೩೧